"ಮುಸ್ಲಿಮರು, ಎಸ್ಸಿ- ಎಸ್ಟಿ ಗಳು ಮತ ಹಾಕಿದ್ದಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬಂತು"<br /><br />► "ನಿಮ್ಮ ಜೊತೆ ನಿಲ್ಲುವ ಸಮುದಾಯವನ್ನು ನಿರ್ಲಕ್ಷಿಸಿದ್ರೆ ಇದೇ ಗತಿ" <br /><br />► ಬೆಂಗಳೂರು: ಪರಿಶಿಷ್ಟ ಸಮುದಾಯಗಳ ಸಹೋದರತ್ವ ಸಮಾವೇಶದಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿಕೆ<br /><br />#varthabharati #GParameshwara #karnataka #congress